ಬೆಂಗಳೂರು ಮಹಾನಗರದ ಅಭಿವೃದ್ಧಿಯ ವಿಚಾರದಲ್ಲಿ ವೈಜ್ಞಾನಿಕವಾಗಿ ಯಾವುದೇ ಆಲೋಚನೆ ಮಾಡದೆ ಅಂಡರ್ ಗ್ರೌಂಡ್ ಟನಲ್ ರಸ್ತೆ ಪೂರಕವಾಗಿಲ್ಲ ವಿಜಯೇಂದ್ರ!!!
ಬೆಂಗಳೂರು ಆರಂಭ ಸುದ್ದಿ ಕನ್ನಡ ಜುಲೈ 27 ಕಾಂಗ್ರೆಸ್ ಸರ್ಕಾರ ಬೆಂಗಳೂರು ಮಹಾನಗರದ ಅಭಿವೃದ್ಧಿಯ ವಿಚಾರದಲ್ಲಿ ವೈಜ್ಞಾನಿಕವಾಗಿ ಯಾವುದೇ ಆಲೋಚನೆ ಮಾಡದೆ ಅಂಡರ್ ಗ್ರೌಂಡ್ ಟನಲ್ ರಸ್ತೆ ಸೇರಿದಂತೆ ಬಿಬಿಎಂಪಿಯನ್ನು 5 ಭಾಗಗಳಾಗಿ ವಿಂಗಡಿಸುವ ಅವೈಜ್ಞಾನಿಕ ತೀರ್ಮಾನಗಳನ್ನು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಮಾಡಲು ಮುಂದಾಗಿದ್ದಾರೆ. ಈ ಯಾವುದೇ ನಿರ್ಧಾರಗಳು ಬೆಂಗಳೂರು ಅಭಿವೃದ್ಧಿಗೆ ಪೂರಕವಾಗಿಲ್ಲ, ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಟಿಕೀಸದ್ರಾ ಅಂಡರ್ ಗ್ರೌಂಡ್ ಟನಲ್ ವಿಚಾರದಲ್ಲಿ ಕಪ್ಪುಪಟ್ಟಿಯಲ್ಲಿರುವ ಕಂಪನಿಗಳನ್ನು ಸೇರಿಸಿಕೊಂಡು ಆತುರದಲ್ಲಿ ಟೆಂಡರ್ ನೀಡಲು ಹೊರಟಿದ್ದಾರೆ, ಈ ಕುರಿತು ಜನ ಪ್ರಶ್ನೆ ಮಾಡುತ್ತಿದ್ದಾರೆ... www.arambhsuddikannada.com
Arambh Suddi Kannada News True Newses And Stories Telecasting
Experienced journalist focused on global news, trends, and untold stories — with a commitment to accuracy and impact.
Post a Comment